ಫೆಬ್ರವರಿ ೨೮ ಮತ್ತೆ ಬಂದಿದೆ – ವಿಜ್ಞಾನ ದಿನವೂ ಕೂಡ.ಈ ಬಾರಿ ರಾಮನ್ ಪರಿಣಾಮದ ರಾಮನ್ ಬದಲಿಗೆ ಆ ಆವಿಷ್ಕಾರದಲ್ಲಿ ಬಲು ಮುಖ್ಯ ಪಾತ್ರ ವಹಿಸಿದ ಅನನ್ಯ ಭೌತ ವಿಜ್ಞಾನಿ ಕೆ ಎಸ್ ಕೃಷ್ಣನ್ ಬಗ್ಗೆ ಬರೆದ ಲೇಖನ ಕೆಂಡ ಸಂಪಿಗೆ kendasampige.com ಯಲ್ಲಿ ಪ್ರಕಟವಾಗಿದೆ. ಅದನ್ನು ಇಲ್ಲಿ ನೀಡಿದ್ದೇನೆ. ಒಂದಿಷ್ಟು ಭೌತ ವಿಜ್ಞಾನದ ಬಗ್ಗೆ, ರೂಪಿಸಿದ ಭೌತ ವಿಜ್ಞಾನಿಯ ಬಗ್ಗೆ ಮಾತುಕತೆ! Read more…
Like this:
Be the first to like this post.
ಬದನೆ ಅಂದರೆ ಯಾರಿಗೆ ಗೊತ್ತಿಲ್ಲ. ಬದನೆಯಲ್ಲೂ ಬೇರೆ ಬೇರೆ ಬಗೆಗಳು – ಒಂದೊಂದು ಊರಿಗೆ ಒಂದರಂತೆ. ಕುಂದಾಪುರ ಬದನೆ, ಕುಮಟಾ ಬದನೆ, ಉಡುಪಿಯ ಗುಳ್ಳ, ಮಟ್ಟಿ ಗುಳ್ಳ, ನಾಳಿ ಬದನೆ, ಕರಾವಳಿ ಬದನೆ, ಘಟ್ಟದ ಬದನೆ…. ಬದನೆಂದ ಎಷ್ಟೊಂದು ಅಡುಗೆ! ಪಲ್ಯ, ಸಾಂಬಾರು, ಕಾ ಹುಳಿ, ಸುಟ್ಟಾವು, ಗೊಜ್ಜು, ಪೋಡಿ .. ಒಂದೇ ಎ
ರಡೇ. ಇಂಥ ಸ್ವಾದಿಷ್ಟ ತರಕಾರಿಗೆ ನಂಜು ಎಂಬ ಹಣೆಪಟ್ಟಿ ಬೇರೆ! ಈ ಕಾರಣಕ್ಕಾಗಿ ಅಲ್ಲ, ಬೇರೆಯೇ ಕಾರಣಕ್ಕಾಗಿ ಇಂದು ಭಾರತದ ಬದನೆ ಅಂತಾರ್ಟ್ರಾಯ ಸುದ್ದಿಗೆ ಗ್ರಾಸವಾಗಿದೆ. ಅದುವೇ ಬಿಟಿಬದನೆ (bt brinjal) . ಒಬ್ಬ ಕೃಷಿಕನಾಗಿ, ಒಂದಷ್ಟು ಬದನೆಯ ಪ್ರಹಸನದ ಬಗ್ಗೆ ನಿಮ್ಮೊಂದಿಗೆ ಹೀಗೆ ಮಾತುಕತೆ. Read more…
Like this:
Be the first to like this post.
ಇತ್ತೀಚೆಗಿನ ಪ್ರತಿಕ್ರಿಯೆಗಳು…